ಅ'ಕಾಡೆಮ್ಮಿ' ಅಂದರೆ ನಾಡ-ಎಮ್ಮೆ ಪ್ರಶಸ್ತಿ ಪಡೆದ ಸಾಹಿತಿ(?!)ಯೊಬ್ಬರು
ಗೋವಿಗೆ ಮಾತ್ರವೇಕೆ ಹಾಡು..? ಎಮ್ಮೆಗೂ ಬೇಕು, ತಮಗೂ ಬೇಕು
ಎಂದು ಹೆಮ್ಮೆಯಿಂದ ಹಾಡು ಬರೆದರೆ ಹೀಗಿರಬಹುದೇ...?
(S.G.ನರಸಿಂಹಾಚಾರ್ಯರಲ್ಲಿ ಕ್ಷಮೆ ಬೇಡುತ್ತಾ)
ಬಿಟ್ಟರೆ ತಿಗಣಿಯಾದೆ, ಮೆಟ್ಟಿದರೆ ಸಗಣಿಯಾದೆ
ಸುಟ್ಟರೇ ಹೊಲಸಿಗೆ ಭೂಷಣನಾದೆ,
ಮೆಟ್ಟದೇ ಬಿಟ್ಟರೆ ತಲೆಯೇರುವ ಮರ್ಕಟನಾದೆ
ನಾನಾಗಿಬಿಟ್ಟೆನೋ ಮರಿ ದಾನವ...
ಹಾಲಾಹಲವಾದೆ, ಉಸುರಿದರೆ ವಿಷವಾದೆ
ಮೇಲೆ ಲದ್ದಿಜೀವಿಗಳ ಗೊಣ್ಣೆಯಾದೆ
ಮೇಲಾದ ತಪ್ಪಿಗೆ, ನಾ ಕೊಡೆನು ಒಪ್ಪಿಗೆ
ನಾನಾಗಿಬಿಟ್ಟೆನೋ ಮರಿ ದಾನವ...
ಬಯ್ವೆ ನಾ ದೇವರನು, ಬರೆವೆ ನಾ ವಿ'ಕೃತಿ'ಯ
ಅಳಿಗಾಲ ತಂದಿರುವೆ ಕನ್ನಡ ವ್ಯಾಕರಣಕೆ
ಮುಳುಗಿಸಿಬಿಟ್ಟಿರುವೆ ಷೇಕ್ಸ್ಪಿಯರನ ಸಾಹಿತ್ಯ
ನಾನಾಗಿಬಿಟ್ಟೆನೋ ಮರಿ ದಾನವ...
ಹದ್ದುಬದ್ದಿಲ್ಲದೇ ಕಸವ ನಾ ತಿನುವೆ
ಮೇದ ಕಸವ ಲೇಖನದಿ ಹೊರಬಿಡುವೆ
ಬುದ್ದು ಜೀವಿಗಳ ನಾಯಕನಂತಿರುವೆ
ನಾನಾಗಿಬಿಟ್ಟೆನೋ ಮರಿ ದಾನವ...
ನೀವೆಷ್ಟೆ ಬಯ್ದರೂ ಅಕಾಡೆಮ್ಮಿ ನಾ ಪಡೆವೆ
ಸಂಕಷ್ಟ ಬರದಂತ ಸ್ವಾತಂತ್ರ ನನಗಿಹುದು
ನಿಕೃಷ್ಟ ಮನಸಿನವರ ಸಹಕಾರ ಹಿಂದಿಹುದು
ನೀ ಏನು ಮಾಡುವೆ ಹುಲು ಮಾನವ...
😬 😤😥
#WithdrawAward
ಗೋವಿಗೆ ಮಾತ್ರವೇಕೆ ಹಾಡು..? ಎಮ್ಮೆಗೂ ಬೇಕು, ತಮಗೂ ಬೇಕು
ಎಂದು ಹೆಮ್ಮೆಯಿಂದ ಹಾಡು ಬರೆದರೆ ಹೀಗಿರಬಹುದೇ...?
(S.G.ನರಸಿಂಹಾಚಾರ್ಯರಲ್ಲಿ ಕ್ಷಮೆ ಬೇಡುತ್ತಾ)
ಬಿಟ್ಟರೆ ತಿಗಣಿಯಾದೆ, ಮೆಟ್ಟಿದರೆ ಸಗಣಿಯಾದೆ
ಸುಟ್ಟರೇ ಹೊಲಸಿಗೆ ಭೂಷಣನಾದೆ,
ಮೆಟ್ಟದೇ ಬಿಟ್ಟರೆ ತಲೆಯೇರುವ ಮರ್ಕಟನಾದೆ
ನಾನಾಗಿಬಿಟ್ಟೆನೋ ಮರಿ ದಾನವ...
ಹಾಲಾಹಲವಾದೆ, ಉಸುರಿದರೆ ವಿಷವಾದೆ
ಮೇಲೆ ಲದ್ದಿಜೀವಿಗಳ ಗೊಣ್ಣೆಯಾದೆ
ಮೇಲಾದ ತಪ್ಪಿಗೆ, ನಾ ಕೊಡೆನು ಒಪ್ಪಿಗೆ
ನಾನಾಗಿಬಿಟ್ಟೆನೋ ಮರಿ ದಾನವ...
ಬಯ್ವೆ ನಾ ದೇವರನು, ಬರೆವೆ ನಾ ವಿ'ಕೃತಿ'ಯ
ಅಳಿಗಾಲ ತಂದಿರುವೆ ಕನ್ನಡ ವ್ಯಾಕರಣಕೆ
ಮುಳುಗಿಸಿಬಿಟ್ಟಿರುವೆ ಷೇಕ್ಸ್ಪಿಯರನ ಸಾಹಿತ್ಯ
ನಾನಾಗಿಬಿಟ್ಟೆನೋ ಮರಿ ದಾನವ...
ಹದ್ದುಬದ್ದಿಲ್ಲದೇ ಕಸವ ನಾ ತಿನುವೆ
ಮೇದ ಕಸವ ಲೇಖನದಿ ಹೊರಬಿಡುವೆ
ಬುದ್ದು ಜೀವಿಗಳ ನಾಯಕನಂತಿರುವೆ
ನಾನಾಗಿಬಿಟ್ಟೆನೋ ಮರಿ ದಾನವ...
ನೀವೆಷ್ಟೆ ಬಯ್ದರೂ ಅಕಾಡೆಮ್ಮಿ ನಾ ಪಡೆವೆ
ಸಂಕಷ್ಟ ಬರದಂತ ಸ್ವಾತಂತ್ರ ನನಗಿಹುದು
ನಿಕೃಷ್ಟ ಮನಸಿನವರ ಸಹಕಾರ ಹಿಂದಿಹುದು
ನೀ ಏನು ಮಾಡುವೆ ಹುಲು ಮಾನವ...
😬 😤😥
#WithdrawAward
